ಗಜಪಡೆ ಮಾತಿನ ಭಾಗ ಮುಕ್ತಾಯ
Posted date: 08 Wed, Oct 2014 – 09:32:17 AM

ಕುಂಚಿ ಕ್ರಿಯೇಷನ್ಸ್ ಲಾಂಛನದಲ್ಲಿ  ರಾಘವೇಂದ್ರ, ಮುತ್ತುರಾಯಪ್ಪ, ಶ್ರೇಯಸ್, ಅಣ್ಣಯ್ಯ ಉಪವೀರ್ ಕೂಡಿ ನಿರ್ಮಿಸುತ್ತಿರುವ ಸೀನು ನಿರ್ದೇಶನದ ಗಜಪಡೆ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಹಾಕಿಕೊಂಡ ಯೋಜನೆಯಂತೆ ಮಾತಿನ ಭಾಗ ಹಾಗು ಎರಡು ಹೊಡೆದಾಟದ ದೃಶ್ಯಗಳು ಪೂರ್ಣಗೊಂಡಿದೆ. ಈ ಚಿತ್ರದ ಛಾಯಾಗ್ರಹಣ ಕುಮಾರ್ ಚಕ್ರವರ್ತಿ,  ಸಂಗೀತ- ಅಭಿಲಾಷ್, ಜೋಯಲ್, ಸಂಕಲನ-ಲಿಂಗರಾಜು, ಸಾಹಸ-ಕೌರವ ವೆಂಕಟೇಶ್, ಸಹ ನಿರ್ದೇಶನ-ಭಜರಂಗಿ ಮಂಜು, ಕೋ-ಡೈರೆಕ್ಟರ್- ಗಿರೀಶ್ ಕರುನಾಡು, ನಿರ್ವಹಣೆ-ಶಶಿ.  ತಾರಾಗಣದಲ್ಲಿ ಹರ್ಷ, ಅರುಣ್, ಸಿದ್ದೇಶ್, ತನ್ಮಯಿ, ಮೋನಿಷ, ವಿಕ್ಟರಿ ವಾಸು, ಮಾಸ್ಟರ್ ಆನಂದ್, ಜಗ್ಗಿ, ಭರತ್ ಭೂಷಣ್, ಹಿಮೇಶ್, ಕೆಂಪೇಗೌಡ, ಮಹದೇವ್, ಡ್ಯಾನಿ, ವಿನಯ್ ಗೌಡ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed